ಪಾಲಾರ್ ಪಾತ್ರಿಕೆ | Palar Pathrike
ರಾಮನಗರ: ಇಂದು ಗೌತಮ್ ಗೌಡ ರವರು ಶ್ರೀ ಆರ್ಯವೈಶ್ಯ ಸಮುದಾಯದ ಆತ್ಮಾರ್ಪಣ ವಿಶೇಷ ಆಹ್ವಾನ ವನ್ನು ಸ್ವೀಕರಿಸಿ ನಗರದ ಶ್ರೀ ಕನಿಕಾಪರಮೇಶ್ವರಿ ಅಮ್ಮನವರ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನವನ್ನು ಪಡೆದು ಹಾಗೂ ನಗರದ ಪ್ರಮುಖ ಬೀದಿಗಳಲ್ಲಿ ರಥ ಬರುವ ಜೊತೆಯಲ್ಲಿ ರಥವನ್ನು ಎಳೆದು ದೇವರ ಕೃಪೆಗೆ ಪಾತ್ರರಾದರು.