Thursday, April 25, 2024
spot_img
HomeChikballapurಅನ್ನಸಂತರ್ಪಣ ಕಾರ್ಯಕ್ರಮ

ಅನ್ನಸಂತರ್ಪಣ ಕಾರ್ಯಕ್ರಮ

ಪಾಲಾರ್ ಪತ್ರಿಕೆ | Palar Pathrike

ಗುಡಿಬಂಡೆ : ದಿವಂಗತ ಜಿ.ವಿ.ಶ್ರೀರಾಮರೆಡ್ಡಿ ರವರ ಪ್ರಥಮ ಪುಣ್ಯ ತಿಥಿ ಪ್ರಯುಕ್ತ ತಾಲೂಕಿನ  ಚಿನ್ನಪ್ಪನಹಳ್ಳಿ ಗ್ರಾಮದಲ್ಲಿ ಸಿಪಿಎಂ ಪಕ್ಷದ ಮುಖಂಡರು‌ ಅನ್ನಸಂತರ್ಪಣ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಈ ವೇಳೆ ತಿರುಮಣಿ ಗ್ರಾ.ಪಂ.ಸದಸ್ಯ ನರಸಿಂಹಮೂರ್ತಿ, ಯುವ ಮುಖಂಡರಾದ, ‌ಶಶಿಕುಮಾರ್, ಓಬಳೇಶ್, ಹನುಮಂತಪ್ಪ, ಗಂಗರಾಜು, ವೆಂಕಟರಮಣಪ್ಪ, ನರಸಿಂಹಪ್ಪ, ಸುಧಾಕರ್ ಸೇರಿ ಇತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments