Thursday, March 28, 2024
spot_img
HomeChikballapurಜಿಲ್ಲೆಯಲ್ಲಿ ಮೂರನೇ ದಿನ 16 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ

ಜಿಲ್ಲೆಯಲ್ಲಿ ಮೂರನೇ ದಿನ 16 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ

ಪಾಲಾರ್ ಪತ್ರಿಕೆ | Palar Pathrike

ಚಿಕ್ಕಬಳ್ಳಾಪುರ: ರ‍್ನಾಟಕ ವಿಧಾನಸಭಾ ಸರ‍್ವತ್ರಿಕ ಚುನಾವಣೆಗೆ ಏಪ್ರಿಲ್ 13 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಮೂರನೇ ದಿನವಾದ ಸೋಮವಾರ 16 ಅಭ್ರ‍್ಥಿಗಳು ನಾಮಪತ್ರ ಸಲ್ಲಿಸಿದ್ದು, ಜಿಲ್ಲೆಯಲ್ಲಿ ಈವರೆಗೆ ಒಟ್ಟು 33 ನಾಮಪತ್ರಗಳು ಸಲ್ಲಿಕೆಯಾಗಿವೆ.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ
1) ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ರ‍್ಥಿಯಾಗಿ ಪ್ರದೀಪ್ ಈಶ್ವರ್ ಅಯ್ಯರ್ ಪಿ.ಇ,
2) ಭಾರತೀಯ ಜನತಾ ಪರ‍್ಟಿ ಪಕ್ಷದ ಅಭ್ರ‍್ಥಿಯಾಗಿ ಡಾ.ಕೆ.ಸುಧಾಕರ್
3) ಭಾರತೀಯ ಜನತಾ ಪರ‍್ಟಿ ಪಕ್ಷದ ಅಭ್ರ‍್ಥಿಯಾಗಿ ಡಾ.ಕೆ.ಸುಧಾಕರ್
4) ಜೆ.ಡಿ.ಎಸ್ ಪಕ್ಷದ ಅಭ್ರ‍್ಥಿಯಾಗಿ ಕೆ.ಪಿ.ಬಚ್ಚೇಗೌಡ ಅವರು ನಾಮಪತ್ರ ಸಲ್ಲಿಸಿದ್ದಾರೆ.

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ

1) ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ರ‍್ಥಿಯಾಗಿ ಎಸ್.ಎನ್.ಸುಬ್ಬಾರೆಡ್ಡಿ,
2) ಪಕ್ಷೇತರ ಅಭ್ರ‍್ಥಿಯಾಗಿ ನರೇಂದ್ರ ಅವರು ನಾಮಪತ್ರ ಸಲ್ಲಿಸಿದ್ದಾರೆ.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ
1) ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ರ‍್ಥಿಯಾಗಿ ಬಿ.ವಿ.ರಾಜೀವ್ ಗೌಡ,
2) ಭಾರತೀಯ ಜನತಾ ಪರ‍್ಟಿ ಪಕ್ಷದ ಅಭ್ರ‍್ಥಿಯಾಗಿ ರಾಮಚಂದ್ರಗೌಡ ಎಸ್.ವಿ,
3) ಪಕ್ಷೇತರ ಅಭ್ರ‍್ಥಿಯಾಗಿ ಹೆಚ್.ಆರ್. ಸಂದೀಪ್,
4) ಜೆ.ಡಿ.ಎಸ್ ಪಕ್ಷದ ಅಭ್ರ‍್ಥಿಯಾಗಿ ಬಿ.ಎನ್.ರವಿಕುಮಾರ್ ರವರು ನಾಮಪತ್ರ ಸಲ್ಲಿಸಿದ್ದಾರೆ.
ಗೌರಿಬಿದನೂರು ವಿಧಾನಸಭಾ ಕ್ಷೇತ್ರ
1) ಪಕ್ಷೇತರ ಅಭ್ರ‍್ಥಿಯಾಗಿ ಎನ್.ಹನುಮಂತಪ್ಪ,
2) ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ರ‍್ಥಿಯಾಗಿ ಹೆಚ್.ಎನ್.ಶಿವಶಂಕರ ರೆಡ್ಡಿ,
3) ಪಕ್ಷೇತರ ಅಭ್ರ‍್ಥಿಯಾಗಿ ಕೆ.ಹೆಚ್. ಪುಟ್ಟಸ್ವಾಮಿ ಗೌಡ,
4) ಪಕ್ಷೇತರ ಅಭ್ರ‍್ಥಿಯಾಗಿ ಮೀರ್ ಗುಲಾಮ್ ಅಸ್ಕರಿ ಅವರು ನಾಮಪತ್ರ ಸಲ್ಲಿಸಿದ್ದಾರೆ.
ಚಿಂತಾಮಣಿ ವಿಧಾನಸಭಾ ಕ್ಷೇತ್ರ
1) ಭಾರತೀಯ ಜನತಾ ಪರ‍್ಟಿ ಪಕ್ಷದ ಅಭ್ರ‍್ಥಿಯಾಗಿ ಜಿ.ಎನ್.ವೇಣುಗೋಪಾಲ್
2) ಭಾರತೀಯ ಜನತಾ ಪರ‍್ಟಿ ಪಕ್ಷದ ಅಭ್ರ‍್ಥಿಯಾಗಿ ಜಿ.ಎನ್.ವೇಣುಗೋಪಾಲ್ ಅವರು ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಲು ಏಪ್ರಿಲ್ 20 ಕೊನೆ ದಿನವಾಗಿದೆ. ಏಪ್ರಿಲ್ 21 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 24 ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕವಾಗಿದೆ. ಮೇ 10 ರಂದು ಮತದಾನ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಅವರು ತಿಳಿಸಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments