ಪಾಲಾರ್ ಪತ್ರಿಕೆ | Palar Pathrike
ರಾಮನಗರ : ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ಹಿನ್ನೆಲೆಯಲ್ಲಿ ಜಿಲ್ಲೆಗೆ 4 ಮಂದಿ ಚುನಾವಣಾ ವೆಚ್ಚ ವೀಕ್ಷಕರನ್ನು ಚುನಾವಣಾ ಆಯೋಗ ನೇಮಿಸಿದ್ದು, ವೆಚ್ಚ ವೀಕ್ಷಕರು ಜಿಲ್ಲೆಗೆ ಆಗಮಿಸಿದ್ದಾರೆ. ಚುನಾವಣಾ ಅಕ್ರಮ ಕಂಡು ಬಂದಲ್ಲಿ ನೇರವಾಗಿ ಸಂಪರ್ಕಿಸಿ ದೂರು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ತಿಳಿಸಿದ್ದಾರೆ.
182-ಮಾಗಡಿ ವಿಧಾನಸಭಾ ಕ್ಷೇತ್ರಕ್ಕೆ ಸಂಬAಧಿಸಿದAತೆ ವಿ.ಡಿ.ಎಸ್.ಎಸ್.ನಾಗರ್ಜುನ್ ಗ್ರ್ಯಾಂಡಿ ಅವರನ್ನು ವೆಚ್ಚ ವೀಕ್ಷಕರನ್ನಾಗಿ ನೇಮಿಸಲಾಗಿದ್ದು, ಅವರ ಸಂಪರ್ಕದ ಮೊ.ನಂ. 9849091005 ಇ-ಮೇಲ್ –nagarjuna.grandhi@gov.in ಆಗಿದೆ.
183-ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಉಜ್ವಲ್ ಕುಮಾರ್ ಬಿ. ಚವನ್ ವೆಚ್ಚ ವೀಕ್ಷಕರಾಗಿದ್ದು, ಅವರ ಸಂಪರ್ಕದ ಮೊ.ನಂ. 7588180637 ಇ-ಮೇಲ್ – cujjwalkumar@gmail.com ಆಗಿದೆ.
184-ಕನಕಪುರ ವಿಧಾನಸಭಾ ಕ್ಷೇತ್ರಕ್ಕೆ ರವಿಕಾಂತ್ ಚೌದರಿ. ಅವರನ್ನು ವೆಚ್ಚ ವೀಕ್ಷಕರನ್ನಾಗಿ ನೇಮಿಸಲಾಗಿದ್ದು, ಅವರ ಸಂಪರ್ಕದ ಮೊ.ನಂ. 9013850122 ಇ-ಮೇಲ್ –ravikant.k.choudhary@incometax.gov.in ಆಗಿದೆ.
185-ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಸಂಬAಧಿಸಿದAತೆ ಶರವಣ ರಾಮ್ ಅವರನ್ನು ವೆಚ್ಚ ವೀಕ್ಷಕರನ್ನಾಗಿ ನೇಮಿಸಲಾಗಿದ್ದು, ಅವರ ಸಂಪರ್ಕದ ಮೊ.ನಂ. 9712945666 ಇ-ಮೇಲ್ –shravan.ram@gov.in ಆಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.