ಬೆಂಗಳೂರು ಗ್ರಾಮಾಂತರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ರಾಷ್ಟಿçÃಯ ಮೌಲ್ಯಂಕನ ಮತ್ತು ಮಾನ್ಯತೆ ಮಂಡಳಿ(NAAC)ಯ ಪೀರ್(Peer) ಸಮಿತಿ ಭೇಟಿ ನೀಡಿ, ಪರಿಶೀಲನೆ ನಡೆಸಿತು.
ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ ಎಲ್.ಎನ್., ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ರಾಷ್ಟಿçÃಯ ಮೌಲ್ಯಂಕನ ಮತ್ತು ಮಾನ್ಯತೆ ಮಂಡಳಿ(NAAC)ಯ ಪೀರ್(Peer) ಸಮಿತಿಯ ಅಧ್ಯಕ್ಷರಾದ ಪ್ರಸಾದ್ ರಾವ್, ಸದಸ್ಯರಾದ ಬಾಲಕೃಷ್ಣ ಕಾಂಬ್ಲೆ, ಸಂಯೋಜಕರಾದ ಮುರಳಿಕೃಷ್ಣ, ರಾಜ್ಯ ನೋಡಲ್ ಅಧಿಕಾರಿ ವಿಕ್ರಮ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶಿವಶಂಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.