Sunday, May 5, 2024
spot_img
HomeTumkurಕಾರ್ತಿಕ ದೀಪೋತ್ಸವ

ಕಾರ್ತಿಕ ದೀಪೋತ್ಸವ

ಪಾಲಾರ್ ಪತ್ರಿಕೆ | Palar Patrike

ತುಮಕೂರು : ತಾಲೂಕಿನ ಹೆಬ್ಬೂರು ಹೋಬಳಿಯ ಚೋಳಾಪುರ ಕೆಂಬಳಲು ಗ್ರಾಮದಲ್ಲಿರುವ ಶ್ರೀ ರಾಮಪ್ಪ ಬೀರಪ್ಪ ಸ್ವಾಮಿ ಶ್ರೀ ಚಿಕ್ಕಯ್ಯ ದೊಡ್ಡಯ್ಯ ದೇವಸ್ಥಾನದಲ್ಲಿ ಅಮಾವಾಸ್ಯೆ ಮತ್ತು ಕಾರ್ತಿಕ ಮಾಸದ ದೀಪೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು ಈ ಕಾರ್ಯಕ್ರಮ ಆಗಮಿಸಿದ ಗ್ರಾಮಾಂತರ ಶಾಸಕರಾದ ಡಿಸಿ ಗೌರಿಶಂಕರ್ ರವರಿಗೆ ದೇವಾಲಯದ ಸಮಿತಿ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು ಈ ಸಂದರ್ಭದಲ್ಲಿ ಗ್ರಾಮಾಂತರ ಶಾಸಕರು ದೇವಾಲಯದ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನಕ್ಕೆ ಸರ್ಕಾರದ ಅನುದಾನದಲ್ಲಿ 5 ಲಕ್ಷ ರೂಗಳನ್ನು ಮಂಜೂರು ಮಾಡಿಸಿದ್ದು ಹಾಗೂ ಮುಂದಿನ ದಿನಗಳಲ್ಲಿ ತಮ್ಮ ಸ್ವಂತ ಹಣದಲ್ಲಿ 5 ಲಕ್ಷ ರೂಗಳನ್ನು ನೀಡುವುದಾಗಿ ಭರವಸೆ ನೀಡಿದರು ಈ ಕಾರ್ಯಕ್ರಮದಲ್ಲಿ ದೇವಲಯದ ಅಧ್ಯಕ್ಷರಾದ ಕಬಡ್ಡಿ ರವೀಂದ್ರ ಉಪಾಧ್ಯಕ್ಷರಾದ ನರಸಿಂಹಮೂರ್ತಿ ಕಾರ್ಯದರ್ಶಿ ಜಯರಾಮ್ ಖಜಂಚಿ ಎಚ್ ಎಮ್ ಟಿ ರಾಜಣ್ಣ ಟ್ರಸ್ಟಿನ ಎಲ್ಲ ಸದಸ್ಯರುಗಳು ಭಾಗವಹಿಸಿದರು ಈ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೂ ಪ್ರಸಾದ ವ್ಯವಸ್ಥೆಯನ್ನು ಏರ್ಪಡಿಸಲಾಯಿತು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments