Friday, April 26, 2024
spot_img
HomeTumkurತುಮಕೂರಿನ ಶಾಂತಿನಗರದ ಗುಡ್ ಶೆಡ್ ಕಾಲೋನಿಯಲ್ಲಿ ಕನ್ನಡ ರಾಜ್ಯೋ

ತುಮಕೂರಿನ ಶಾಂತಿನಗರದ ಗುಡ್ ಶೆಡ್ ಕಾಲೋನಿಯಲ್ಲಿ ಕನ್ನಡ ರಾಜ್ಯೋ

ಪಾಲಾರ್ ಪತ್ರಿಕೆ |Palar Patrike

ತುಮಕೂರಿ : ತುಮಕೂರಿನ ಶಾಂತಿನಗರದ ಗುಡ್ ಶೆಡ್ ಕಾಲೋನಿಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಮ್ಮ ಸಾನಿಧ್ಯ ಚರಿಟಬಲ್ ಟ್ರಸ್ಟಿನ ಸಂಸ್ಥೆಯವತಿಯಿಂದ ಬಡಮಕ್ಕಳಿಗೆ ಉಚಿತ ನೋಟ್ ಬುಕ್ ಮತ್ತು ಹಣ್ಣು ಬಿಸ್ಕೆಟ್ ವಿತರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ ಸೇನಾ ಅಧಿಕಾರಿ ರಾಮಾಮೂರ್ತಿ ಮಾಜಿ ಶಾಸಕರು ರಫೀಕ್ ಅಹಮದ್ ಸಂಸ್ಥೆಯ ಅಧ್ಯಕ್ಷರು ಮಂಜುಶ್ರೀ, ಎನ್ ಕಾರ್ಯದರ್ಶಿ ಸುಮಲತಾ, ಕೆ. ಪಿ ಖಜಾಂಚಿ ದೇವರಾಜು. ಆರ್ ಟ್ರಸ್ಟಿಗಳಾದ ಶಕುಂತಲಾ ಹೆಚ್. ಆರ್ ರಾಜ್. ಎಲ್ ಮತ್ತು ಮುರಳಿದರ್ ಹಾಲಪ್ಪ ಕಾಂಗ್ರೆಸ್ ಮುಖಂಡರು ಸುಹೇಲ್ ಪಾಶ.ಹತಿಫ್ಉಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷರು ಅನಿಲಕುಮಾರ್ ಪ್ರಧಾನಕಾರ್ಯದರ್ಶಿ ಮಂಜುನಾಥ್ ಚಂಗಾವಿ ರವೀಶ್ ಜಿಲ್ಲಾ ಉಪಾಧ್ಯಕ್ಷರು ಶ್ರೀಧರ್ ಜಿಲ್ಲಾ ಆಟೋ ಘಟಕದ ಅಧ್ಯಕ್ಷರು ಸಮಸ್ತ ಸಾರ್ವಜನಿಕರು ಮಕ್ಕಳ ಸರತ್ಯದಲ್ಲಿ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments