ತುಮಕೂರು: ನಗರದ ೩೧ನೇ ವಾರ್ಡಿನ ಜಯನಗರ ಪಶ್ಚಿಮ ಬಡಾವಣೆಯ ದಿ.ಕೆ.ಆರ್.ರುದ್ರಾರಾಧ್ಯ ಮತ್ತು ದಿ.ಕೆಂಚಪ್ಪನವರ ಉದ್ಯಾನವನ್ನು ಜಯನಗರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರುಗಳು ಸ್ವಚ್ಛಗೊಳಿಸಿದರು.ಈ ಸಂದರ್ಭದಲ್ಲಿ ಆರ್.ಎಸ್.ವೀರಪ್ಪದೇವರು, ಬಿ.ವಿ.ದ್ವಾರಕಾನಾಥ್, ನಾಗರಾಜರಾವ್, ವೆಂಕಟೇಶ್, ಪುಟ್ಟರುದ್ರಯ್ಯ, ಕೃಷ್ಣಸ್ವಾಮಿ, ದಾಸಪ್ಪ, ಬಸವರಾಜು, ಷಡಾಕ್ಷರಿ, ರಾಘವೇಂದ್ರರಾವ್, ರಾಧಾಕೃಷ್ಣ, ಡಾ||ಗೋಪಾಲಕೃಷ್ಣ, ಸಿ.ಎನ್.ರಮೇಶ್, ಕೆ.ಬಿ.ಚಂದ್ರಚೂಡ,ಮೂಡಲಗಿರಿಯಪ್ಪ ರವರುಗಳು ಹಾಜರಿದ್ದರು.