Sunday, May 5, 2024
spot_img
HomeTumkurತುಮಕೂರು ನಗರದ ೩೧ನೇ ವಾರ್ಡಿನ ಜಯನಗರ ಉದ್ಯಾನದಲ್ಲಿ ಸ್ವಚ್ಛತೆ ಕಾರ್ಯಕ್ರಮ.

ತುಮಕೂರು ನಗರದ ೩೧ನೇ ವಾರ್ಡಿನ ಜಯನಗರ ಉದ್ಯಾನದಲ್ಲಿ ಸ್ವಚ್ಛತೆ ಕಾರ್ಯಕ್ರಮ.

ತುಮಕೂರು: ನಗರದ ೩೧ನೇ ವಾರ್ಡಿನ ಜಯನಗರ ಪಶ್ಚಿಮ ಬಡಾವಣೆಯ ದಿ.ಕೆ.ಆರ್.ರುದ್ರಾರಾಧ್ಯ ಮತ್ತು ದಿ.ಕೆಂಚಪ್ಪನವರ ಉದ್ಯಾನವನ್ನು ಜಯನಗರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರುಗಳು ಸ್ವಚ್ಛಗೊಳಿಸಿದರು.ಈ ಸಂದರ್ಭದಲ್ಲಿ ಆರ್.ಎಸ್.ವೀರಪ್ಪದೇವರು, ಬಿ.ವಿ.ದ್ವಾರಕಾನಾಥ್, ನಾಗರಾಜರಾವ್, ವೆಂಕಟೇಶ್, ಪುಟ್ಟರುದ್ರಯ್ಯ, ಕೃಷ್ಣಸ್ವಾಮಿ, ದಾಸಪ್ಪ, ಬಸವರಾಜು, ಷಡಾಕ್ಷರಿ, ರಾಘವೇಂದ್ರರಾವ್, ರಾಧಾಕೃಷ್ಣ, ಡಾ||ಗೋಪಾಲಕೃಷ್ಣ, ಸಿ.ಎನ್.ರಮೇಶ್, ಕೆ.ಬಿ.ಚಂದ್ರಚೂಡ,ಮೂಡಲಗಿರಿಯಪ್ಪ ರವರುಗಳು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments