ಮಂಡ್ಯ: ಜಿಲ್ಲಾ ಗೃಹರಕ್ಷಕದಳ ಮದ್ದೂರು ಘಟಕದ ಗೃಹರಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಅಸಿಸ್ಟೆಂಟ್ ಸೆಕ್ಷನ್ ಲೀಡರ್ ಎಸ್.ರೂಪ ಇವರಿಗೆ 2021 ನೇ ಸಾಲಿನ ಕರ್ನಾಟಕ ಸರ್ಕಾರದ “ಮಾನ್ಯ ಮುಖ್ಯಮಂತ್ರಿಗಳ ಚಿನ್ನದ ಪದಕ” ಪ್ರಧಾನವಾಗಿರುತ್ತದೆ.
ಮಂಡ್ಯ ಜಿಲ್ಲಾ ಗೃಹರಕ್ಷಕದಳದ ವತಿಯಿಂದ ಅಧಿಕಾರಿಗಳಾದ ಡಿ.ವಿನೋದ್ಖನ್ನಾ ಕಮಾಂಡೆAಟ್ ಹಾಗೂ ಎನ್.ವೆಂಕಟೇಶ್ ಡೆಪ್ಯೂಟಿ ಕಮಾಂಡೆAಟ್ ಮತ್ತು ಕಛೇರಿಯ ಸಿಬ್ಬಂದಿ ವರ್ಗದವರು, ಗೃಹರಕ್ಷಕ ಅಧಿಕಾರಿಗಳು ಹಾಗೂ ಗೃಹರಕ್ಷಕರು ಪದಕ ಪುರಸ್ಕೃತರನ್ನು ಪ್ರಶಂಸಿಸಿರುತ್ತಾರೆ.