ಪಾಲಾರ್ ಪತ್ರಿಕೆ | Palar Patrike
ತುಮಕೂರು: ವಿಶ್ವಏಡ್ಸ್ ದಿನಾಚರಣೆಯ ಅಂಗವಾಗಿ ತುಮಕೂರಿನ ಭಾರತೀಯ ವೈದ್ಯಕೀಯ ಸಂಘದಜಿಲ್ಲಾಕ್ಷಯರೋಗನಿಯAತ್ರಣಕೇAದ್ರವುಇತ್ತೀಚೆಗೆ ಹಮ್ಮಿಕೊಂಡಿದ್ದಕಾರ್ಯಕ್ರಮದಲ್ಲಿಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯವನ್ನು“ಉತ್ತಮರೆಡ್ರಿಬ್ಬನ್ಕಾಲೇಜು”ಎಂದು ಗುರುತಿಸಿ ಸನ್ಮಾನಿಸಿದೆ.
ಹೆಚ್ಐವಿ/ಏಡ್ಸ್ಕುರಿತುಜಾಗೃತಿಮೂಡಿಸುವುದರಲ್ಲಿ ಹಾಗೂ ರಕ್ತದಾನ ಶಿಬಿರಗಳನ್ನು ಆಯೋಜಿಸುವಲ್ಲಿಉತ್ತಮವಾಗಿಕಾರ್ಯನಿರ್ವಹಿಸಿರುವ ಹಿನ್ನೆಲೆಯಲ್ಲಿ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯವನ್ನು ಗುರುತಿಸಿ ಸನ್ಮಾನಿಸಲಾಯಿತು.
ಶ್ರೀ ಸಿದ್ಧಾರ್ಥ ಇಂಜಿನಿಯರಿAಗ್ಕಾಲೇಜಿನ ಪರವಾಗಿಎಲೆಕ್ಟಾçನಿಕ್ಸ್ ಮತ್ತುಕಮ್ಯುನಿಕೇಷನ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಎನ್ಎಸ್ಎಸ್ ಸಂಯೋಜನಾಧಿಕಾರಿಜೀವಿತ್ಎಸ್. ಹೆಚ್ಗೌರವವನ್ನು ಸ್ವೀಕರಿಸಿದರು.ಕಾಲೇಜಿನ ಸಾಧನೆಗೆ ಪ್ರಾಂಶುಪಾಲರಾದಡಾ.ಎA.ಎಸ್ರವಿಪ್ರಕಾಶರವರುಎನ್ಎಸ್ಎಸ್ತAಡವನ್ನು ಅಭಿನಂದಿಸಿದ್ದಾರೆ.