Friday, May 3, 2024
spot_img
HomeBangaloreಶಿಸ್ತುಬದ್ದ ಜೀವನವನ್ನು ರೂಪಿಸಿಕೊಳ್ಳಿ

ಶಿಸ್ತುಬದ್ದ ಜೀವನವನ್ನು ರೂಪಿಸಿಕೊಳ್ಳಿ

ದೇವನಹಳ್ಳಿ: ಮಾನವನ ಶಿಸ್ತುಬದ್ದ ಜೀವನಕ್ಕೆ ತಾವೆ ತಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳಬೇಕು ಎಂದು ವೆಲ್ಪೇರ್ ಪೌಂಡೇಷನ್‌ನ ಮ್ಯಾನೇಜಿಂಗ್ ಟ್ರಸ್ಟಿ ಮಂಜುನಾಥ್ ತಿಳಿಸಿದರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಅವರು ಮಾತನಾಡಿದರು. ಕೊರೊನ 3ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಸಾರ್ವಜನಿಕರು ತಪ್ಪದೆ ಕೊವಿಡ್ ಲಸಿಕೆ ಹಾಕಿಸಿಕೊಳ್ಳಬೇಕು. ಸರಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ ಕೊರೊನ ನಿಯಂತ್ರಣಕ್ಕೆ ಸಹಕರಿಸಬೇಕು. ನಮ್ಮ ಪೌಂಡೇಷನ್‌ನಿAದ ಸಾಮಾನ್ಯ ಜನರಿಗೆ ಆರೋಗ್ಯ, ವಿದ್ಯಾಭ್ಯಾಸ, ಇತರೆ ವಿಷಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆ. ನಮ್ಮ ಸಂಸ್ಥೆಯಲ್ಲಿ ಅನೇಕ ಸ್ವಯಂ ಸೇವಕರು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಲ್ಲೂಕಿನ ಜನತೆಗೆ ಅಗತ್ಯಬಿದ್ದಾಗ ಸೇವೆ ಸಲ್ಲಿಸಲು ನಮ್ಮ ಸಂಸ್ಥೆ ಸದಾ ಸಿದ್ದವಾಗಿರುತ್ತದೆ ಎಂದರು. 

ಇದೆ ವೇಳೆ ವೆಲ್ಪೇರ್ ಪೌಂಡೇಷನ್‌ನ ಸ್ವಯಂಸೇವಕರು ಹಾತು ಇತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments