Thursday, April 25, 2024
spot_img
HomeTumkurಮತವನ್ನು ವಿಮೋಚನೆಯ ಹಸ್ತçವಾಗಿ ಬಳಸಿ - ಪಿ.ಎನ್‌ರಾಮಯ್ಯ

ಮತವನ್ನು ವಿಮೋಚನೆಯ ಹಸ್ತçವಾಗಿ ಬಳಸಿ – ಪಿ.ಎನ್‌ರಾಮಯ್ಯ

ಪಾಲಾರ್ ಪತ್ರಿಕೆ | Palar Pathrike

ತುಮಕೂರು : ಇಂದು ಗೂಳೂರು ಹೋಬಳಿ ಮಾನಂಗಿಗ್ರಾಮದಲ್ಲಿದಲಿತ ಸಂಘರ್ಷ ಸಮಿತಿವತಿಯಂದ ಬಾಬಾ ಸಾಹೇಬ್‌ಅಂಬೇಡ್ಕರ್‌ಜಯoತಿಯನ್ನುಆಚರಿಸಲಾಯಿತು.ಡಿಎಸ್‌ಎಸ್ ನ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಮಾತನಾಡಿ ಸಂವಿಧಾನದ ಆಶಯಗಳಿಗೆ ಗೌರವಕೊಡುವವರಿಗೆ ಬೆಂಬಲ ಸೂಚಿಸಬೇಕು ಬಾಬಾ ಸಾಹೇಬ್‌ಅಂಬೇಡ್ಕರ್‌ರವರುಕೊಟ್ಟಿರುವ ಮತದಾನದ ಹಕ್ಕನ್ನು ನಮ್ಮ ವಿಮೋಚನೆಯ ಹಸ್ತçವಾಗಿ ಬಳಸಬೇಕು ಅಯೋಗ್ಯರಿಗಿಂತಯೋಗ್ಯರನ್ನುಆಯ್ಕೆ ಮಾಡೊಣಎಂದರು, ನಂತರ ಮಾತನಾಡಿದ ಗೂಳೂರು ಸಿದ್ದರಾಜು ದಲಿತರು ಪಕ್ಷೇತರವಾಗಿಚುನಾವಣೆಯಲ್ಲಿಒಂದಾಗಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್‌ಅಂಬೇಡ್ಕರ್‌ರವರು ಕೇವಲ ಒಂದುಜಾತಿಗೆ ಸೀಮಿತವಲ್ಲ ದೇಶದ101ಜಾತಿಗೂ ಸೀಮಿತವಾಗಿದ್ದಾರೆ ಅವರಕೊಡುಗೆಅಪಾರ ಸಂವಿಧಾನಇಲ್ಲದೇಇದಿದ್ದರೇಇAದು ನಮ್ಮ ಬದುಕು ಹೀಗಿರುತ್ತಿರಲಿಲ್ಲ ಎಚ್ಚರವಹಿಸಿ ಒಳ್ಳೆಯವರನ್ನು ಆಯ್ಕೆ ಮಾಡಿಎಂದರು. ತಾಲ್ಲೂಕುಅಧ್ಯಕ್ಷಚಂದ್ರಯ್ಯ ಮಾತನಾಡಿ ಮಹಾನ್ ಮಾನವತಾವಾದಿ ಬಾಬಾ ಸಾಹೇಬರ್‌ರನ್ನುಇಡೀದೇಶ ಸ್ಮರಿಸುತ್ತಿದೆಅವರಜಯಂತಿಯೆAದುಇಡೀದೇಶ ಶಪತ ಮಾಡಬೇಕು ಸಂವಿಧಾನ ವಿರೋಧಿಗಳಿಗೆ ನಮ್ಮ ಹಾಕದೆಉತ್ತಮ ವ್ಯಕ್ತಿಗಳನ್ನು ಸರಿಸಬೇಕುಎಂದರು.
ಚಿತ್ರದಲ್ಲಿಜಗದೀಶ್, ಸ್ವಾಮಿ, ಪ್ರತಿವರ್ಷದಂತೆಅನ್ನ ಸಂತರ್ಪಣೆ ಮಜ್ಜಿಗೆ, ಹೆಸರುಬೇಳೆ, ಪಾನಕ,ಹಿರಿಯರಿಗೆ ಸನ್ಮಾನ ಪ್ರತಿವರ್ಷದಂತೆ ಮಾಡಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments