Wednesday, April 24, 2024
spot_img
HomeChikballapurಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಯಿಂದ ಎಲ್ಲಾ ರ‍್ಮದ ದೇವಾಲಯಗಳ ...

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಯಿಂದ ಎಲ್ಲಾ ರ‍್ಮದ ದೇವಾಲಯಗಳ ಜರ‍್ಣೋದ್ಧಾರಕ್ಕೆ ಹಾಗೂ ಅಭಿವೃದ್ಧಿಗೆ ಸುಮಾರು 7 ಲಕ್ಷ ರೂಗಳ ಚೆಕ್ ಗಳನ್ನು ನೀಡಲಾಯಿತು.

ಪಾಲಾರ್ ಪತ್ರಿಕೆ | Palar Patrike

ಶಿಡ್ಲಘಟ್ಟ: ಎಬಿಡಿ ಟ್ರಸ್ಟ್   ಅಧ್ಯಕ್ಷರು ಹಾಗೂ  ಕೆಪಿಸಿಸಿ  ಕೋ ಆರ್ಡಿನೇಟರ್ ಆದ  ಶ್ರೀಯುತ ರಾಜೀವ್ ಗೌಡರು ( ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ) ಹಾಗೂ  ಧರ್ಮಪತ್ನಿ ಶ್ರೀಮತಿ  ಸಹನಾ ರಾಜೀವ್ ಗೌಡ ರವರು ನಿನ್ನೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ  ಕುಂಭಿಗಾನಹಳ್ಳಿ ಪಂಚಾಯಿತಿಯ ಹೇಮರ್ಲಹಳ್ಳಿ ಗ್ರಾಮದ ವಿವಿಧ ಭಾಗಗಳ ಎಲ್ಲಾ ಧರ್ಮದ ದೇವಾಲಯಗಳ   ಜೀರ್ಣೋದ್ಧಾರಕ್ಕೆ    ಹಾಗೂ ಅಭಿವೃದ್ಧಿಗೆ  ಸುಮಾರು 7 ಲಕ್ಷ ರೂಗಳ  ಚೆಕ್ ಗಳನ್ನು  ನೀಡಲಾಯಿತು.  
ಈ ಕಾರ್ಯಕ್ರಮದಲ್ಲಿ  ಕಾಂಗ್ರೆಸ್ ಮುಖಂಡರು ಜನಪ್ರತಿನಿಧಿಗಳು     ಪಂಚಾಯತಿ ಸದಸ್ಯರುಗಳು  ಹಾಗೂ ಊರಿನ ಗ್ರಾಮಸ್ಥರು  ಮತ್ತು ಎಬಿಡಿ ಸದಸ್ಯರು  ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments