ಪಾಲಾರ್ ಪತ್ರಿಕೆ | Palar Pathrike ರಾಮನಗರ :ರಂದು ಮಾಜಿ ಸಿಎಂ ಹೆಚ್ಡಿಕೆ ಅವರ ಜನ್ಮದಿನ ಹಿನ್ನೆಲೆ ರಾಮನಗರದಲ್ಲಿ ಶ್ರೀನಿವಾಸ ಕಲ್ಯಾಣ ಮಹೋತ್ಸವ ಆಯೋಜನೆ ಜಿಲ್ಲಾ ಕ್ರೀಡಾಂಗಣದಲ್ಲಿ ಸಿದ್ಧಗೊಳ್ಳುತ್ತಿದೆ ಬೃಹತ್ ವೇದಿಕೆ, ವೇದಿಕೆ ಸಿದ್ದಪಡಿಸುತ್ತಿರುವ ಎಸ್ಬಿ ಟಾಕೀಸ್ ಸಂಸ್ಥೆ ತಿರುಪತಿ ದೇವಸ್ಥಾನ ಮಾದರಿಯಲ್ಲಿ ವೇದಿಕೆ ನಿರ್ಮಾಣ ಟಿಟಿಡಿ ಪ್ರಧಾನ ಪುರೋಹಿತರ ನೇತೃತ್ವದಲ್ಲಿ ಕಲ್ಯಾಣೋತ್ಸವ ತಿರುಪತಿ ತಿರುಮಲದಿಂದ ಆಗಮಿಸಲಿವೆ ಮೂಲ ದೇವರ ವಿಗ್ರಹಗಳು ಶ್ರೀನಿವಾಸ ಪದ್ಮಾವತಿಯ ಮೂಲ ವಿಗ್ರಹಗಳು ಆಗಮಿಸಲಿವೆ ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸಕ್ಕೆ ಸಕಲ ಸಿದ್ದತೆ ಕಲಾತಂಡಗಳ ಮೆರವಣಿಗೆ ಮೂಲಕ ವೇದಿಕೆಗೆ ದೇವರ ವಿಗ್ರಹಗಳು ವೆಂಕಟೇಶ್ವರ ಸ್ವಾಮಿಯ ಆಶೀರ್ವಾದ ಪಡೆಯಲು ಅನುವಾಗಲು ಶ್ರೀನಿವಾಸ ಕಲ್ಯಾಣ ಮಹೋತ್ಸವ ತಿರುಮಲಕ್ಕೆ ಹೋಗಿ ಕಲ್ಯಾಣ ಮಹೋತ್ಸವ ನೋಡಲಾಗದ ಭಕ್ತರ ಕಾತುರ ಕಲ್ಯಾಣ ಮಹೋತ್ಸವ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಕಾತುರ ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಸಂದರ್ಶಕರಿಗೆ ಅವಕಾಶ ಕಲ್ಪಿಸಲು ಆಸನ ವ್ಯವಸ್ಥೆ ಡಿಸೆಂಬರ್ 16ರ ಸಂಜೆ ಬಳಿಕ ನಡೆಯಲಿರುವ ಕಲ್ಯಾಣ ಮಹೋತ್ಸವ ಕಾರ್ಯಕ್ರಮ ಶ್ರೀನಿವಾಸ ಕಲ್ಯಾಣ ಪೂಜಾ ಮಹೋತ್ಸವದಲ್ಲಿ ಭಾಗಿಯಾಗಲಿರುವ ಮಾಜಿ ಪ್ರಧಾನಿ ದೇವೇಗೌಡರು, ಚೆನ್ನಮ್ಮ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಶಾಸಕಿ ಅನಿತಾ ಕುಮಾರಸ್ವಾಮಿ ಐತಿಹಾಸಿಕ ಧಾರ್ಮಿಕ ಮಹೋತ್ಸವ ಕಾರ್ಯಕ್ರಮಕ್ಕೆ ದಿನಗಣನೆ ಈಗಾಗಲೇ ಪಂಚರತ್ನ ರಥಯಾತ್ರೆಗೆ ಅಭೂತಪೂರ್ವ ಜನ ಸ್ಪಂದನೆ ಪಂಚರತ್ನ ಯಾತ್ರೆ ಸಾಗಿದ ಕಡೆಯಲ್ಲೆಲ್ಲ ಅಭೂತಪೂರ್ವ ಬೆಂಬಲ ಡಿ.16 ರಂದೇ ರಾಮನಗರಕ್ಕೆ ಆಗಮಿಸಲಿರುವ ಪಂಚರತ್ನ ರಥಯಾತ್ರೆ ಕಾಕತಾಳೀಯ ಎಂಬಂತೆ ಅಂದೇ ಮಾಜಿ ಸಿಎಂ ಹೆಚ್ಡಿಕೆ ಜನ್ಮದಿನ ಕರ್ಮಭೂಮಿ ರಾಮನಗರದಲ್ಲಿ ಮಾಜಿ ಸಿಎಂ ಹೆಚ್ಡಿಕೆ ಜನ್ಮದಿನ ಆಚರಣೆ ಹೆಚ್ಡಿಕೆ ಅವರ ಜನ್ಮದಿನ ಹಿನ್ನೆಲೆಯಲ್ಲಿ ಶ್ರೀನಿವಾಸ ಕಲ್ಯಾಣ ಪವಿತ್ರ ಧಾರ್ಮಿಕ ಕಾರ್ಯಕ್ರಮಕ್ಕೆ ಹರಿದು ಬರಲಿದೆ ಜನಸಾಗರ ಮಧುವಣಗಿತ್ತಿಯಂತೆ ಸಿದ್ಧಗೊಳ್ಳುತ್ತಿದೆ ರಾಮನಗರ ಅರ್ಥಪೂರ್ಣ ಧಾರ್ಮಿಕ ಕಾರ್ಯಕ್ರಮಕ್ಕೆ ಭರದಿಂದ ಸಾಗುತ್ತಿದೆ ಸಿದ್ದತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಜನ್ಮದಿನ ಹಿನ್ನೆಲೆ ಸಂಭ್ರಮ ಸಡಗರದಿಂದ ಮಿಂದೆಳುತ್ತಿದೆ ರೇಷ್ಮೆನಗರಿ ರಾಮನಗರ ಮಾಜಿ ಸಿಎಂ ಹೆಚ್ಡಿಕೆ ಅವರ ಕರ್ಮಭೂಮಿಯಲ್ಲಿ ಮನೆ ಮಾಡಿದ ಸಂಭ್ರಮ ಎಲ್ಲೆಲ್ಲೂ ರಾರಾಜಿಸುತ್ತಿರುವ ಕುಮಾರಣ್ಣ ಅವರ ಫ್ಲೆಕ್ಸ್ ಮಧುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿರುವ ರಾಮನಗರ ನಿಖಿಲ್ ಕುಮಾರಸ್ವಾಮಿ, ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಗೂ ಸ್ವಾಗತ ಕೋರುತ್ತಿರುವ ಫ್ಲೆಕ್ಸ್ ಗಳು ಮಾಜಿ ಸಿಎಂ ಹೆಚ್ಡಿಕೆ ಅವರ 63 ನೇ ಜನ್ಮದಿನ ರಾಮನಗರದಲ್ಲಿ ಧಾರ್ಮಿಕ ಕಾರ್ಯಕ್ರಮದ ಮೂಲಕ ಜನ್ಮದಿನ ಆಚರಣೆ ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವದ ಮೂಲಕ ಆಚರಣೆ ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವ ಕಣ್ತುಂಬಿಕೊಳ್ಳಲು ಜನ ಕಾತುರ ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ನೆರವೇರಲಿರುವ ಕಲ್ಯಾಣ ಮಹೋತ್ಸವ.