ಪಾಲಾರ್ ಪಾತ್ರಿಕೆ | Palar pathrike
ರಾಮನಗರ : ಇಂದು ನಗರದ ಎಂ.ಜಿ.ರಸ್ತೆಯಲ್ಲಿ ನೆಲೆಸಿರಯವು ಪುರಾಣ ಪ್ರಸಿದ್ಧ ಶ್ರೀ ಕನ್ನಕಪರಮೇಶ್ವರಿ ದೇವಸ್ಥಾನದಲ್ಲಿ ವಾಸವಿ ಆತ್ಮರ್ಪಣೆಯ ದಿನ ದೇವಿಯ ವಿಶೇಷ ಆದಿಶಕ್ತಿ ಸ್ವರೂಪಿ ಶ್ರೀ ಪಾರ್ವತಿ ದೇವಿಯು ದುಷ್ಟ ಶಕ್ತಿ ನಿಗ್ರಹಕ್ಕಾಗಿ ಭೂಲೋಕದಲ್ಲಿ ವಾಸವಿಯಾಗಿ ಅಗ್ನಿ ಪ್ರವೇಶದ ಮೂಲಕ ಶ್ರೀಕನಿಕ ಪರಮೇಶ್ವರಿ ಆಗಿ ವಿಶ್ವರೂಪ ತೋರಿಸಿದ ಸುದಿನವೇ ವಾಸವಿ ಆತ್ಮಾರ್ಪಣೆ ದಿನ ಈ ದಿನದಂದು ವಿಶೇಷವಾಗಿ ದೇವಿಗೆ ಮಹಾಭಿಷೇಕ ಹೋಮ ಹಾಗೂ ವಿಶೇಷವಾಗಿ ಅನ್ನ ಸಂತರ್ಪಣೆ ಹಾಗೂ ಸಂಜೆ ಕನಿಕಾ ಪರಮೇಶ್ವರಿ ದೇವಿಯ ರಥೋತ್ಸವವನ್ನು ರಾಜಭೀದಿಯಲ್ಲಿ ಮೆರವಣಿಗೆ ನಡೆಸಲಾಗುತ್ತದೆ.