Friday, April 19, 2024
spot_img
HomeTumkurಶ್ರೀ ಸದ್ಗುರು ಬ್ರಹ್ಮಚೈತನ್ಯ ಮಹಾರಾಜರ ೧೦೯ನೇ ಆರಾಧನೋತ್ಸವದ ಪ್ರಯುಕ್ತ ನಗರಸಂಕೀರ್ತನೆ

ಶ್ರೀ ಸದ್ಗುರು ಬ್ರಹ್ಮಚೈತನ್ಯ ಮಹಾರಾಜರ ೧೦೯ನೇ ಆರಾಧನೋತ್ಸವದ ಪ್ರಯುಕ್ತ ನಗರಸಂಕೀರ್ತನೆ

ಪಾಲಾರ್ ಪತ್ರಿಕೆ Palar Pathrike

ಚಿoತಾಮಣಿ: ನಗರದ ಎನ್.ಆರ್. ಬಡಾವಣೆಯ ಶ್ರೀರಾಮ ಮಂದಿರದಲ್ಲಿ ಶ್ರೀ ಸದ್ಗುರು ಬ್ರಹ್ಮಚೈತನ್ಯ ಮಹಾರಾಜರ ೧೦೯ನೇ ಆರಾಧನೋತ್ಸವದ ಪ್ರಯುಕ್ತ ಇಂದು ಬೆಳಿಗ್ಗೆ ಎನ್.ಆರ್.ಬಡಾವಣೆಯ ಮುಖ್ಯ ಬೀದಿಗಳಲ್ಲಿ ನಿರ್ಮಲಮ್ಮ ಮತ್ತು ತಂಡದಿAದ ನಗರಸಂಕೀರ್ತನೆ ಕಾರ್ಯಕ್ರಮ ನೆರೆವೇರಿತು. ಈ ಸಂದರ್ಭದಲ್ಲಿ ಮಂದಿರದ ಸ್ವಯಂ ಸೇವಕರಾದ ರಾಜಾರಾಂ, ನಾಣಿ, ಮಲ್ಲಿಕಾರ್ಜುನ್, ವಿನಯ್ ಮತ್ತಿತರರಿದ್ದರು.
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments