ಪಾಲಾರ್ ಪತ್ರಿಕೆ Palar Pathrike ಚಿoತಾಮಣಿ: ನಗರದ ಎನ್.ಆರ್. ಬಡಾವಣೆಯ ಶ್ರೀರಾಮ ಮಂದಿರದಲ್ಲಿ ಶ್ರೀ ಸದ್ಗುರು ಬ್ರಹ್ಮಚೈತನ್ಯ ಮಹಾರಾಜರ ೧೦೯ನೇ ಆರಾಧನೋತ್ಸವದ ಪ್ರಯುಕ್ತ ಇಂದು ಬೆಳಿಗ್ಗೆ ಎನ್.ಆರ್.ಬಡಾವಣೆಯ ಮುಖ್ಯ ಬೀದಿಗಳಲ್ಲಿ ನಿರ್ಮಲಮ್ಮ ಮತ್ತು ತಂಡದಿAದ ನಗರಸಂಕೀರ್ತನೆ ಕಾರ್ಯಕ್ರಮ ನೆರೆವೇರಿತು. ಈ ಸಂದರ್ಭದಲ್ಲಿ ಮಂದಿರದ ಸ್ವಯಂ ಸೇವಕರಾದ ರಾಜಾರಾಂ, ನಾಣಿ, ಮಲ್ಲಿಕಾರ್ಜುನ್, ವಿನಯ್ ಮತ್ತಿತರರಿದ್ದರು.