Thursday, April 25, 2024
spot_img
HomeChikballapurಜಿಲ್ಲಾಧಿಕಾರಿಗಳಿಂದ ವಿವಿಧ ಭವನಗಳ ಕಾಮಗಾರಿ ವೀಕ್ಷಣೆ

ಜಿಲ್ಲಾಧಿಕಾರಿಗಳಿಂದ ವಿವಿಧ ಭವನಗಳ ಕಾಮಗಾರಿ ವೀಕ್ಷಣೆ


ಪಾಲಾರ್ ಪತ್ರಿಕೆ | Palar Patrike

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿ ನರ‍್ಮಾಣ ಹಂತದಲ್ಲಿರುವ ಗಾಂಧೀ ಭವನ ಮತ್ತು ಗುರು ಭವನಗಳ ಕಟ್ಟಡ ಕಾಮಗಾರಿಗಳನ್ನು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಅವರು ಮಂಗಳವಾರ ಖುದ್ದು ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಮಾತನಾಡಿ, ಸುಮಾರು ೩ ಕೋಟಿ ವೆಚ್ಚದಲ್ಲಿ ನಗರದ ಹೃದಯ ಭಾಗದಲ್ಲಿ ಗಾಂಧಿ ಭವನವನ್ನು ನರ‍್ಮಾಣ ಮಾಡಲಾಗುತ್ತಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿಜೀಯವರ ವಿಚಾರಧಾರೆಗಳನ್ನು, ತತ್ವಾರ‍್ಶಗಳನ್ನು ಮುಂದಿನ ಪೀಳಿಗೆಗಳಿಗೆ ತಲುಪಿಸುವಂತಹ ರ‍್ಥಪರ‍್ಣ ಕರ‍್ಯಕ್ರಮಗಳನ್ನು ಈ ಭವನದಲ್ಲಿ ಹಮ್ಮಿಕೊಳ್ಳಲು ಉದ್ದೇಶದಿಂದ ಜಿಲ್ಲೆಯಲ್ಲಿಯೂ ಗಾಂಧಿ ಭವನವನ್ನು ರ‍್ಕಾರದ ನರ‍್ದೇಶನದಂತೆ ನರ‍್ಮಿಸಲಾಗುತ್ತಿದೆ. ಮುಂದಿನ ಫೆಬ್ರವರಿ ಒಳಗೆ ಕಾಮಗಾರಿಗಳನ್ನು ಪರ‍್ಣಗೊಳಿಸುವಂತೆ ಜಿಲ್ಲಾಧಿಕಾರಿಗಳು ಗುತ್ತಿಗೆದಾರರು ಮತ್ತು ನರ‍್ಮಿತಿ ಕೇಂದ್ರ ಅಭಿಯಂತರ ತೇಜಸ್ವಿಗೌಡ ಅವರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
ಶೈಕ್ಷಣಿಕ ಕಲಿಕಾ ಕರ‍್ಯಕ್ರಮಗಳನ್ನು ಉತ್ತೇಜಿಸಲು ಪೂರಕವಾಗುವಂತೆ ರ‍್ಕಾರದ ನರ‍್ದೇಶನದಂತೆ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಗುರುಭವನವನ್ನು ನರ‍್ಮಿಸಲಾಗುತ್ತಿದೆ. ಗುರುಭವನ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪರ‍್ಣಗೊಳಿಸುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಿದರು.
ಈ ಸಂರ‍್ಭದಲ್ಲಿ ಸರ‍್ವಜನಿಕ ಶಿಕ್ಷಣ ಇಲಾಖೆಯ ಉಪನರ‍್ದೇಶಕರಾದ ಜಯರಾಮರೆಡ್ಡಿ, ವರ‍್ತಾ ಮತ್ತು ಸರ‍್ವಜನಿಕ ಸಂರ‍್ಕ ಇಲಾಖೆಯ ಸಹಾಯಕ ನರ‍್ದೇಶಕ ಎಂ.ಜುಂಜಣ್ಣ, ನರ‍್ಮಿತಿ ಕೇಂದ್ರದ ಅಭಿಯಂತರ ತೇಜಸ್ ಗೌಡ, ಗುತ್ತಿಗೆದಾರರು ಸೇರಿದಂತೆ ಇನ್ನಿತರರು ಇದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments