Thursday, April 25, 2024
spot_img
HomeChikballapurಜಿಲ್ಲೆಯಲ್ಲಿ ಎರಡನೇ ದಿನ 12 ಅಭ್ರ‍್ಥಿಗಳಿಂದ ನಾಮಪತ್ರ ಸಲ್ಲಿಕೆ

ಜಿಲ್ಲೆಯಲ್ಲಿ ಎರಡನೇ ದಿನ 12 ಅಭ್ರ‍್ಥಿಗಳಿಂದ ನಾಮಪತ್ರ ಸಲ್ಲಿಕೆ

ಪಾಲಾರ್ ಪತ್ರಿಕೆ | Palar Pathrike

ಚಿಕ್ಕಬಳ್ಳಾಪುರ: ರ‍್ನಾಟಕ ವಿಧಾನಸಭಾ ಸರ‍್ವತ್ರಿಕ ಚುನಾವಣೆಗೆ ಏಪ್ರಿಲ್ 13 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಎರಡನೇ ದಿನವಾದ ಶನಿವಾರ 12 ಅಭ್ರ‍್ಥಿಗಳು ನಾಮಪತ್ರ ಸಲ್ಲಿಸಿದ್ದು, ಜಿಲ್ಲೆಯಲ್ಲಿ ಈವರೆಗೆ ಒಟ್ಟು 17 ನಾಮಪತ್ರಗಳು ಸಲ್ಲಿಕೆಯಾಗಿವೆ.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ರ‍್ಥಿ ಎನ್.ವಿನಯ್ ಅವರು ನಾಮಪತ್ರ ಸಲ್ಲಿಸಿದ್ದಾರೆ.
ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಸಿ.ಪಿ.ಐ(ಎಂ) ಪಕ್ಷದ ಅಭ್ರ‍್ಥಿಯಾಗಿ ಡಾ. ಅನಿಲ್ ಕುಮಾರ್, ಪಕ್ಷೇತರ ಅಭ್ರ‍್ಥಿಯಾಗಿ ಮಿಥುನ್ ರೆಡ್ಡಿ ಮತ್ತು ಕಲ್ಯಾಣ ರ‍್ನಾಟಕ ಪ್ರಗತಿ ಪಕ್ಷದ ಅಭ್ರ‍್ಥಿಯಾಗಿ ಕೃಷ್ಣಾರೆಡ್ಡಿ ಅವರು ನಾಮಪತ್ರ ಸಲ್ಲಿಸಿದ್ದಾರೆ.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ರ‍್ಥಿಯಾಗಿ ವೆಂಕಟರಾಜು ಕೆ.ಆರ್ ರವರು ನಾಮಪತ್ರ ಸಲ್ಲಿಸಿದ್ದಾರೆ.
ಗೌರಿಬಿದನೂರು ವಿಧಾನಸಭಾ ಕ್ಷೇತ್ರದಿಂದ ಜೆ.ಡಿ.ಎಸ್ ಅಭ್ರ‍್ಥಿಯಾಗಿ ಸಿ.ಆರ್.ನರಸಿಂಹಮರ‍್ತಿ, ಪಕ್ಷೇತರ ಅಭ್ರ‍್ಥಿಯಾಗಿ ಶಶಿಕುಮಾರ್ ಪಿ.ಎಲ್, ಪಕ್ಷೇತರ ಅಭ್ರ‍್ಥಿಯಾಗಿ ನಸ್ರುಲ್ಲಾ, ಕೆ.ಆರ್.ಸ್ ಪಕ್ಷದ ಅಭ್ರ‍್ಥಿಯಾಗಿ ಸಿ.ವಿ.ಶ್ರೀನಿವಾಸ್, ಪಕ್ಷೇತರ ಅಭ್ರ‍್ಥಿಯಾಗಿ ವಿಜಯ್ ಕುಮಾರ್ ಎನ್.ಆರ್, ಉತ್ತಮ ಪ್ರಜಾಕೀಯ ಪಕ್ಷದ ಅಭ್ರ‍್ಥಿಯಾಗಿ ಲಕ್ಷ್ಮಣ್ ನಾಯಕ್ .ಬಿ ಅವರು ನಾಮಪತ್ರ ಸಲ್ಲಿಸಿದ್ದಾರೆ.
ಚಿಂತಾಮಣಿ ವಿಧಾನಸಭಾ ಕ್ಷೇತ್ರದಿಂದ ಜೆ.ಡಿ.ಎಸ್ ಪಕ್ಷದ ಅಭ್ರ‍್ಥಿಯಾಗಿ ಎಂ.ಕೃಷ್ಣರೆಡ್ಡಿ ಅವರು ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಲು ಏಪ್ರಿಲ್ 20 ಕೊನೆ ದಿನವಾಗಿದೆ. ಏಪ್ರಿಲ್ 21 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 24 ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕವಾಗಿದೆ. ಮೇ 10 ರಂದು ಮತದಾನ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಅವರು ತಿಳಿಸಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments