ಪಾಲಾರ್ ಪತ್ರಿಕೆ | Palar Pathrike
ಚಾಮರಾಜನಗರ: ವಿಶೇಷ ಅಗತ್ಯವುಳ್ಳ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಯಳಂದೂರಿನ ಯಾರಗಂಬಳ್ಳಿ ಸೆಕೆಂಡ್ ಶಾಲೆಯ ನಿರಂಜನ್ ಮತ್ತು ಕೆಸ್ತೂರು ಪ್ರೌಢಶಾಲೆಯ ವೆಂಕಟೇಶ್ ಇವರು ಗುಂಡು ಎಸೆತ ಮತ್ತು ಭರ್ಜಿ ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಮತ್ತು ತಾಲೂಕಿಗೆ ಕೀರ್ತಿ ತಂದಿರುತಾರೆ ಇವರಿಗೆ ಜಿಲ್ಲಾಕಛೇರಿ ವತಿಯಿಂದ ಗೌರವ ಸಲ್ಲಿಸಲಾಯಿತು.ಡಿವೈಪಿಸಿ ಮಂಜುನಾಥ ಲಕ್ಷಿö್ಮÃಪತಿ ಎಪಿಸಿ ಶಿವನಂಜು ಸಿದ್ದರಾಜು ವೇದಾವತಿ ಉಮೇಶ್, ಮಧು, ಭಾಗ್ಯ , ಗುರುಸ್ವಾಮಿ ಹಾಜರಿದರು