ಬಾಗೇಪಲ್ಲಿ: ಪಟ್ಟಣದ ಉರ್ದು ಶಾಲಾವರಣದಲ್ಲಿ ಶುಬೂಕಾಯ್ ಶಿಟೋರಿಯೊ ಕರಾಟೆ ಶಾಲೆವತಿಯಿಂದ ಕರಾಟೆ ವಿಧ್ಯಾರ್ಥಿನಿಯರಾದ ಗಗನಾ ಮತ್ತು ಅಪೀಯಾ ರವರಿಗೆ ಭ್ಲಾಕ್ ಬೆಲ್ಟ್ ಪರೀಕ್ಷೆ ಯನ್ನು ಕರಾಟೆ ಗುರುಗಳಾದ ರಿಯಾಜ್ ಅಹಮದ್ ರವರ ಮಾಡಿದರು. ನಂತರ ತಾಲ್ಲೂಕು ವೈಧ್ಯಾಧಿಕಾರಿಗಳಾದ ಸತ್ಯನಾರಾಯಣ ರೆಡ್ಡಿ ರವರು ಕರಾಟೆ ಶಾಲೆಯ ವಿಧ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಬ್ಲಾಕ್ ಬೆಲ್ಟ್ ನ್ನು ವಿತರಿಸಿದ್ದರು. ಅವರು ಮಾತನಾಡಿ, ಕರಾಟೆ ಶಾಲೆಯಲ್ಲಿ ವಿಧ್ಯಾರ್ಥಿಗಳು ಕರಾಟೆ ತರಬೇತಿಯನ್ನು ಪಡೆಯುವುದರಿಂದ ಮಕ್ಕಳಲ್ಲಿ ಶಿಸ್ತು ಬೆಳೆಯುತ್ತದೆ ಜೊತೆಗೆ ಆರೋಗ್ಯವು ಉತ್ತಮಾಗಿರುತ್ತದೆ ಎಂದರು.
ಈ ವೇಳೆ ಕರಾಟೆ ಶಾಲೆ ವಿಧ್ಯಾರ್ಥಿಗಳಾದ ನಂದಿನಿ, ಇಂದ್ರ ಸೇರಿದಂತೆ ಈ ಕಾರ್ಯ ಕ್ರಮದಲ್ಲಿ ಕರಾಟೆ ಶಾಲೆಯ ಮಕ್ಕಳು ಹಾಗೂ ಪೋಷಕರು ಭಾಗವಹಿಸಿದರು.